ಬೆಳ್ಳಿ ಶೇಷ
ಮಾತು ಬೆಳ್ಳಿ .. ಮೌನ ಬಂಗಾರ....... ಬರವಣಿಗೆ ಆಗಬೇಕಿದೆ ಅಪರಂಜಿ. ಪ್ರಯತ್ನ ನನ್ನದು ಸಲಹೆ ಸೂಚನೆ ನಿಮ್ಮದು.
Friday 13 June 2014
ಮುಗುಳ್ನಗೆ ..ಮುಲಾಮು
ಹುಣ್ಣಿಮೆಗೊಮ್ಮೆಯಾದರು ನೀ ಬಂದು
ಬಣ್ಣದಂಗಿಯ ಹಿಂದಿರುವ ಎದೆ ಹುಣ್ಣಿಗೆ
ಮುಗುಳ್ನಗೆಯ ಮುಲಾಮು ಹಚ್ಚು!
ಏಂದೂ ಮಾಯದ ಗಾಯದಂಗಳದಿ
ನನ್ನ ಬುಜವೇರಿ ಕುಳಿತ ಕನಸುಗಳ
ಪಾಡು ಹಾಡಾದ ಕಡಿತ ಕುರಿತಾದ
ತುರಿಕೆಯ ತವಕ ತುಂಬುತ್ತದೆ!!
ಚಿತ್ರ ಕೃಪೆ : ಗೂಗಲ್ ಇಮೇಜಸ್
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment